Friday 31 July 2015

ಗ್ರಾಮಾರಣ್ಯ ಯೋಜನೆ ಹಾಗೂ ಪ್ರತಿಭಾ ಪುರಸ್ಕಾರ
                ದಿನಾಂಕ ೩೦-೭-೧೫ರಂದು ನಮ್ಮ ಶಾಲೆಯಲ್ಲಿ ಈ ಕಾರ್ಯಕ್ರಮವು ಯಂ . ಪಿ . ಟಿ . ಎ . ಅಧ್ಯಕ್ಷೆ ಅಜಿತಾ ಪೆಲ್ತಾಜೆ ಯವರ ಅಧ್ಯಕ್ಷತೆಯಲ್ಲಿ ನಡೆಯಿತು . ಪಿ . ಟಿ . ಎ . ಸದಸ್ಯರಿಗೆ ಗಿಡಗಳನ್ನು ನೀಡಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು . ಹಾಗೂ ಊರ ಪರಿಸರ ಪ್ರೇಮಿಗಳಿಗೂ ಗಿಡಗಳನ್ನು ನೀಡಲಾಯಿತು . ಶಾಲಾವತಿಯಿಂದ ನಡೆಯುವ ಈ ಕಾರ್ಯಕ್ರಮ ಮೂರನೇ ವರ್ಷಕ್ಕೆ ಪಾದಾರ್ಪಣೆ ಗೊಂಡಿದೆ .  

                   ಕಳೆದ ವರ್ಷದ L .S .S .ಸ್ಕಾಲರ್ ಶಿಪ್ ಅರ್ಹತೆಯನ್ನು ಪಡೆದ ನಮ್ಮ ಶಾಲೆಯ ಪ್ರತಿಭಾವಂತ ವಿಧ್ಯಾರ್ಥಿ ಅರ್ಪಿತಾ . ಪಿ ಇವರನ್ನುಶಾಲಾವತಿಯಿಂದ ಗೌರವಿಸಲಾಯಿತು . ಮುಖ್ಯ ಅತಿಥಿ ಶ್ರೀ ಕೃಷ್ಣ ಪೆಳ್ತಾಜೆ ಹಾಗೂ ನಿವೃತ್ತ ಅಧ್ಯಾಪಕಿ ಶ್ರೀಮತಿ ಜಯಂತಿ ವೈ ನೆನಪಿನ ಕಾಣಿಕೆ ಹಾಗು ನಗದು ಬಹುಮಾನವನ್ನು ನೀಡಿದರು .













          

No comments:

Post a Comment