Saturday 18 July 2015

    ಹೆತ್ತವರ  ಮಹಾಸಭೆ -16-07-15

ಶ್ರೀ ಗಿರಿಜಾಂಬಾ ಎ ಯಲ್ ಪಿ ಶಾಲೆಯಲ್ಲಿ ದಿನಾಂಕ ೧೬-೦೭-೧೫ರಂದು ಪಿ ಟಿ ಎ ಮಹಾಸಭೆ ಜರಗಿತು .ನೂತನ ಪಿ ಟಿ ಎ ಅಧ್ಯಕ್ಷ ರಾಗಿ ಶ್ರೀ ಚಂದ್ರಹಾಸ ಕಲ್ಲರೋಡಿ ಪುನರಾಯ್ಕೆ ಗೊಂಡರು . ಪಿ ಟಿ ಎ ಉಪಾಧ್ಯಕ್ಷರಾಗಿ ಶ್ರೀ ಕೃಷ್ಣಪ್ಪ ನಾಯ್ಕ ಆಯ್ಕೆ ಗೊಂಡರು . ಯಂ ಪಿ ಟಿ ಎ ಅದ್ಯ್ಹಕ್ಷೆಯಾಗಿ ಶ್ರೀಮತಿ ಅಜಿತಾ ಪೆಲ್ತಾಜೆ ಹಾಗು ಉಪಾಧ್ಯಕ್ಷೆಯಾಗಿ ಶ್ರೀಮತಿ ಜಯಲಕ್ಷ್ಮಿ ಬೇಂಗಪದವು ಪುನರಾಯ್ಕೆ ಗೊಂಡರು . ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಹೆತ್ತವರು ಭಾಗವಹಿಸಿದರು .

No comments:

Post a Comment