ತರಕಾರಿ ತೋಟ ನಿರ್ಮಾಣಕ್ಕೆ ಶ್ರಮದಾನ
ನಮ್ಮ ಶಾಲೆಯ ಅಂಗಳದಲ್ಲಿ ತರಕಾರಿ ಹಾಗು ಕೃಷಿ ತೋಟ ನಿರ್ಮಾಣಕ್ಕಾಗಿ ಧ . ಗ್ರಾ. ಯೋಜನೆಯಬೇಂಗಪದವು ಘಟಕ ಹಾಗು ಶಾಲಾ ಶಿಕ್ಷಕ-ರಕ್ಷಕ ಸಂಘದ ಆಶ್ರಯದಲ್ಲಿ ಶ್ರಮದಾನ ನಡೆಯಿತು . ಕಾರ್ಯಕ್ರಮವನ್ನು ಧ . ಗ್ರಾ . ಯೋಜನೆಯ ಮೇಲ್ವಿಚಾರಕ ಮೋಹನ ಉದ್ಘಾಟಿಸಿದರು . ಶಾಲಾ ಮುಖ್ಯ ಶಿಕ್ಷಕ ಶಿವಕುಮಾರ್ ಯಸ್ . ಅಧ್ಯಕ್ಷತೆ ವಹಿಸಿದ್ದರು . ಧ . ಗ್ರಾ . ಬೇಂಗಪದವು ಒಕ್ಕೂಟ ಅಧ್ಯಕ್ಷ ಜಯರಾಜ ,ಸೇವಾ ಪ್ರತಿನಿಧಿ ಶಶಿಕಲಾ ಉಪಸ್ಥಿತರಿದ್ದರು . ಯಂ . ಪಿ . ಟಿ . ಎ ಅಧ್ಯಕ್ಷೆ ಅಜಿತಾ ಪೆಲ್ತಾಜೆ ಭಾಗವಹಿಸಿದರು .
No comments:
Post a Comment