ಶಾಲಾ MPTA ಅಧ್ಯಕ್ಷೆ ಅಜಿತಾ ಪೆಲ್ತಾಜೆಯವರ
ಅಧ್ಯಕ್ಷತೆಯಲ್ಲಿ ನಡೆದ ಮೇಳವನ್ನು ಬಾಲಪ್ರಭಾ AUP ಶಾಲೆ ಕಾಟು ಕುಕ್ಕೆ ಯಮುಖ್ಯ
ಶಿಕ್ಷಕ ಶ್ರೀ ಪತಿ ಭಟ್ ಉದ್ಘಾಟಿಸಿದರು . ಇವರು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ
ಸೊಪ್ಪು ತರಕಾರಿ ,ಗೆಡ್ಡೆ ತರಕಾರಿಗಳ ಪಾಮುಖ್ಯತೆಯ ಬಗ್ಗೆ ಮಕ್ಕಳೊಂದಿಗೆ ಸಂವಾದ
ನಡೆಸಿದರು . ತರಕಾರಿ ಮೇಳದಲ್ಲಿ ಸುಮಾರು ಎಂಬತ್ತಾರಷ್ಟು ವಿಧಧ ತರಕಾರಿಗಳು ಸೇರಿವೆ .
ಮಕ್ಕಳು ಊರ ತರಕಾರಿ ಮತ್ತು ಪರ ಊರಿನತಕಾರಿಗಳನ್ನು ಗುರುತಿಸಿ ವರ್ಗೀಕರಣ ಚಟುವಟಿಕೆ ನಡೆಸಿದರು . ಮೇಳದಲ್ಲಿ ಪ್ರದರ್ಶನ ಗೊಂಡ ತರಕಾರಿಗಳಿಂದ ವೈವಿಧ್ಯ ಸಾರು ,ಸಾಂಬಾರು ,ಪಲ್ಯ ಗಳಾಗಿ ಮಧ್ಯಾಹ್ನ್ನದ ಊಟ ಕ್ಕೆ ಸೇರಿಸಿ ಕೊಳ್ಳಲಾಯಿತು .