Tuesday 11 August 2015

                

                      ಮಕ್ಕಳ ತರಕಾರಿ ಮೇಳ -ದಿನಾಂಕ 11-8-15

 

ಶಾಲಾ MPTA ಅಧ್ಯಕ್ಷೆ ಅಜಿತಾ ಪೆಲ್ತಾಜೆಯವರ ಅಧ್ಯಕ್ಷತೆಯಲ್ಲಿ ನಡೆದ ಮೇಳವನ್ನು ಬಾಲಪ್ರಭಾ  AUP ಶಾಲೆ ಕಾಟು ಕುಕ್ಕೆ ಯಮುಖ್ಯ ಶಿಕ್ಷಕ  ಶ್ರೀ ಪತಿ ಭಟ್ ಉದ್ಘಾಟಿಸಿದರು . ಇವರು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಸೊಪ್ಪು ತರಕಾರಿ ,ಗೆಡ್ಡೆ ತರಕಾರಿಗಳ ಪಾಮುಖ್ಯತೆಯ ಬಗ್ಗೆ ಮಕ್ಕಳೊಂದಿಗೆ ಸಂವಾದ ನಡೆಸಿದರು . ತರಕಾರಿ ಮೇಳದಲ್ಲಿ ಸುಮಾರು ಎಂಬತ್ತಾರಷ್ಟು ವಿಧಧ ತರಕಾರಿಗಳು ಸೇರಿವೆ .  ಮಕ್ಕಳು ಊರ ತರಕಾರಿ ಮತ್ತು ಪರ ಊರಿನತಕಾರಿಗಳನ್ನು ಗುರುತಿಸಿ ವರ್ಗೀಕರಣ ಚಟುವಟಿಕೆ ನಡೆಸಿದರು . ಮೇಳದಲ್ಲಿ ಪ್ರದರ್ಶನ ಗೊಂಡ ತರಕಾರಿಗಳಿಂದ ವೈವಿಧ್ಯ ಸಾರು ,ಸಾಂಬಾರು ,ಪಲ್ಯ ಗಳಾಗಿ ಮಧ್ಯಾಹ್ನ್ನದ ಊಟ ಕ್ಕೆ ಸೇರಿಸಿ ಕೊಳ್ಳಲಾಯಿತು . 

 

ಮುಖ್ಯ ಅತಿಥಿ ಗಳಿಂದ ಉದ್ಘಾಟನೆ




ಮೇಳದಲ್ಲಿ ಸೊಪ್ಪು ತರಕಾರಿಗಳು

ಮೇಳದಲ್ಲಿ ಗೆಡ್ಡೆ ತರಕಾರಿಗಳು

ಮೇಳದಲ್ಲಿ ಇತರ ತರಕಾರಿಗಳು


ಮೇಳದಲ್ಲಿ ತನ್ನ ಗೆಳೆಯರನ್ನು ಹುಡುಕುವ ಮಕ್ಕಳು

ಮುಖ್ಯ ಅತಿಥಿಯೊಂದಿಗೆ ಸಂವಾದ

ಮೇಳದಲ್ಲಿ ಮಕ್ಕಳ ಚಟುವಟಿಕೆ