ಎಲ್ಲಾ ತರಗತಿಯಲ್ಲೂ ತರಗತಿ ಸಭೆ ಜರಗಿತು . ನೂತನ ಅಧ್ಯಕ್ಷೆ ಯನ್ನು ಆಯ್ಕೆ ಮಾಡಲಾಯಿತು . ತರಗತಿ ಚಟುವಟಿಕೆಯ ಕುರಿತು ಚರ್ಚಿಸಲಾಯಿತು .
ಒಂದನೇ ತರಗತಿ
ಎರಡನೇ ತರಗತಿ
ಮುರನೇ ತರಗತಿ
ನಾಲ್ಕನೇ ತರಗತಿ
Saturday 25 June 2016
ಶಾಲಾ ತರಕಾರಿ ತೋಟಕ್ಕೆ ಚಾಲನೆ
ನಮ್ಮ ಶಾಲೆಯಲ್ಲಿ ತರಕಾರಿ ತೋಟ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು . ಹಾಗೂ ಶಾಲಾ ಎದುರು ವಿವಿಧ ತರದ ದಾಸವಾಳ ಗಿಡಗಳನ್ನು ನೆಡಲಾಯಿತು . ಈ ಕಾರ್ಯದಲ್ಲಿ ಶಾಲಾ ಮುಖ್ಯ ಶಿಕ್ಷಕ ಶಿವಕುಮಾರ್ ,ಅಧ್ಯಾಪಿಕೆಯರು ,ಮಕ್ಕಳು ಭಾಗವಹಿಸಿದರು . ಹಾಗೂ ಹೆತ್ತವರು , ಊರವರು ಸಹಕರಿಸಿದರು .
ವಾಚನ ಸಪ್ತಾಹ
ಎರಡನೇ ತರಗತಿಯ ಮಕ್ಕಳು ತರಕಾರಿಯ ಕತೆಪುಸ್ತಕ ಓದಿ ತರಕಾರಿಯ ಹೆಸರುಗಳ ಪಟ್ಟಿ ತಯಾರಿ ಹಾಗು ತರಕಾರಿಯ ಚಿತ್ರ ರಚಿಸಿ ಪ್ರದರ್ಶಿಸಿದರು .
ಒಂದನೇ ತರಗತಿಯ ಮಕ್ಕಳು ಚಿತ್ರ ಪುಸ್ತಕ ಓದಿ ಇಷ್ಟ ಇರುವ ಚಿತ್ರ ರಚಿಸಿ ಪ್ರದರ್ಶಿಸಿದರು .
ಮೂರನೇ ಮತ್ತು ನಾಲ್ಕನೇ ತರಗತಿಯ ಮಕ್ಕಳು ICT ಯ ಮೂಲಕ ಕತೆಯ ಚಿತ್ರ ನೋಡಿ ಸ್ವಂತ ಕತೆ ರಚಿಸಿ ಪ್ರದರ್ಶಿಸಿದರು.
Friday 3 June 2016
ಶಾಲಾ LCD PROJECTER ಉದ್ಘಾಟನೆ
ಶಾಲಾ ಪ್ರವೇಶೋತ್ಸವ 2016
ಪಂಚಾಯತು ಸದಸ್ಯರಾದ ಶ್ರೀ ಉದಯಚೆಟ್ಟಿಯಾರ್ ಕಾರ್ಯಕ್ರಮವನ್ನು